
10th June 2025
ಶುಭೋದಯ ವರ್ತೆ ಚಿಟಗುಪ್ಪಾ ಯುನಿರ್ಸೆಲಸ ನ್ಯಾನೊ ಸಾಫಟೆಕ ಕಂಪ್ಯೂಟರ ಎಜ್ಯುಕೆಶನ ಸೆಂಟರ್ ಹಾಗೂ ಗ್ರಾಮೀಣ ನಗರಾಭಿವೃದ್ಧಿ ಸಂಸ್ಥೆ ಬೀದರ ಇವರ ಆಯೋಜಿಸಿದ ಸ್ವಾಗತ ಹಾಗೂ ಬೀಳ್ಕೊಡುಗೆ ಕರ್ಯಕ್ರವನ್ನು ಯು ಎನ್ ಎಸ್ ಟಿ ಕಂಪ್ಯೂಟರನಲ್ಲಿ ಚಿಟಗುಪ್ಪಾನಲ್ಲಿ ಹಮ್ಮಿಕೊಳ್ಳಲಾಯಿತ್ತು ಗಣಕಯಂತ್ರ ಎಂಬುದು ಮಾಹಿತಿಯನ್ನು ಸಂಗ್ರಹಿಸುವು ಸಂಸ್ಕರಿಸುವುದು ಹಾಗೂ ಪ್ರರ್ಶಿಸುವುದು ಇತ್ಯಾದಿ ಕರ್ಯಗಳನ್ನು ವೇಗವಾಗಿ ಮತ್ತು ನಿಖರವಾಗಿ ನರ್ವಹಿಸುವ ಎಲೆಕ್ಟ್ರಾನಿಕ ಸಾಧನವಾಗಿದೆ ವೇಗ ಗಣಕಯಂತ್ರವು ಹೆಚ್ಚಿನ ವೇಗದಲ್ಲಿ ಗಣನೆ ಮತ್ತು ಡೇಟಾ ಸಂಸ್ಕರಣೆ ಮಾಡುತ್ತದೆಯೆಂದು ಕನ್ನಡ ಸಾಹಿತ್ಯ ಪರಿಪತ್ತಿನ ತಾಲ್ಲೂಕ ಅಧ್ಯಕ್ಷರಾದ ಅನೀಲ ಕುಮಾರ ಸಿಂಧೆ ಮಾತನಾಡಿದ್ದರು. ಮುಖ್ಯ ಅತಿಥಿಗಳಾಗಿ ಸಂಜೀವನ ಬೋಸ್ಲೆ ಮಾತನಾಡಿ ನಿಖರತೆ ದೋಷರಹಿತವಾಗಿ ಕೆಲಸ ನರ್ವಹಿಸುತ್ತದೆ ಬಹುಮುಖತೆ ಶಿಕ್ಷಣ ವ್ಯವಹಾರ ಆರೋಗ್ಯ ವಿಜ್ಞಾನ ಸಂಶೋಧನೆ ರ್ಥಿಕ ಕ್ಷೇತ್ರ ಉಪಯೋಗಿಸಬಹುದು ಮಾಹಿತಿ ಸಂಗ್ರಹಣೆ ಸಹಾಯಕಾರಿಯಾಗಿದ್ದೆ ಎಂದು ನುಡಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಗಣೇಶ ಎಸ್ ಮಡ್ಡೆ ಮಾತನಾಡಿ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಸಂಸ್ಕರಿಸುವುದು ಆಡಳಿತ ಲೆಕ್ಕ ಚುಕ್ಕಿ ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿಣಾಮಕಾರಿತ್ವ ಹೆಚ್ಚಿಸುವುದು ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಶರಣಮ್ಮಾ ಎಸ್ ಮಡ್ಡೆ ರವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನೂತನ ಅವಿಷ್ಕಾರಗಳಿಗೆ ಪೂರಕವಾಗಿ ದೈನಂದಿನ ಕೆಲಸಗಳಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುವುದೆಂದು ಹೇಳಿದ್ದರು. ಈ ಕರ್ಯಕ್ರಮದಲ್ಲಿ ಮುನಿಶ ಶ್ರೀನಿವಾಸ ಶಿವಾನಂದ ಆನಂದ ಅವಿನಾಶ ಮನೋಹರ ಅರಣು ಕುಮಾರ ಸತೀಷ ರ್ಜುನ ಸಂಜೀವಕುಮಾರ ಮಮಿತಾ ಹಾಗೂ ವಿದ್ಯರ್ಥಿ ವಿದ್ಯರ್ಥಿನಿ ಭಾಗವಹಿಸಿದ್ದರು
ತುಂಗಭದ್ರಾ ಜಲಾಶಯದ ೧೯ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ರ್ಷವೇ ಬದಲಾಯಿಸಿ : ದರೂರು ಪುರುಷೋತ್ತಮ್ ಗೌಡ
ಪುದುಚೇರಿ ವಿಧಾನಸಭೆಗಾಗಿ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ಓeಗಿಂ) ಡಿಜಿಟಲ್ ಪ್ಲಾಟ್ಫರ್ಮ್ ಅನ್ನು ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್ ಉದ್ಘಾಟಿಸಿದರು